ಪುತ್ತೂರಿನಲ್ಲಿ ಒಂದು ತಿಂಗಳ ಹಿಂದೆ ಹಾಕಿದ ಡಾಮಾರ್ ಪ್ಯಾಚ್ ವರ್ಕ್ ಕೇವಲ ಒಂದು ಮಳೆಗೆ ಎದ್ದು ಹೋಗಿದೆ ರಸ್ತೆಯೆಲ್ಲಾ ಮತ್ತೆ ಅಪಾಯಕಾರಿ ಗುಂಡಿಗಳಿಂದ ತುಂಬಿ ಹೋಗಿದೆ
ಕಳಪೆ ಕಾಮಗಾರಿಯ ವಿರುದ್ದ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ ಅಭಿವೃದ್ಧಿಯ ಹರಿಕಾರರು ಮಾಡಿದ ಪ್ಯಾಚ್ ವರ್ಕ್ ಕೇವಲ ಒಂದು ತಿಂಗಳಿಷ್ಟೇ ಸೀಮಿತ ಎಂದು ಮಾತನಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ
ಇನ್ನಾದರು ಮಾನ್ಯ ಶಾಸಕರು ಈ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ದ ಯಾವ ಕ್ರಮ ಕೈಗೊಳ್ಳುತ್ತಾರೋ ಅಥವಾ ಹಾಗೇ ಸುಮ್ಮನೆ ಕುಳಿತುಕೊಳುತ್ತಾರೋ ಎಂದು ಕಾದು ನೋಡಬೇಕಿದೆ