ಬೆಂಗಳೂರು: ಧಾರವಾಡ ಯುವತಿ ಲವ್ ಜಿಹಾದ್ ಬಲೆಗೆ? ಮೌನವಾಗಿ ಮದುವೆ ಅರ್ಜಿ ಹಾಕಿದ ಮಾಹಿತಿ ಬಹಿರಂಗ!

  • 07 Jun 2025 04:03:29 PM


ಬೆಂಗಳೂರು: ಧಾರವಾಡ ಗೋಕುಲ್ ರಸ್ತೆಯ ನಿವಾಸಿಯಾದ ಶ್ರೀಯಾ ವಿ. ಮಹೇಂದ್ರಕರ್ ಎಂಬವರು, ಬೆಂಗಳೂರಿನ ಜೀಷಾನ್ ಮೊಹಮ್ಮದ್ ಅಬ್ದುಲ್ ಖಾದರ್ ಶೇಕ್ ಎಂಬ ಇಸ್ಲಾಂ ಧರ್ಮದ ಯುವಕನೊಂದಿಗೆ ಮದುವೆಗಾಗಿ ಮೇ 9 ರಂದು ಯಲಹಂಕ ರಿಜಿಸ್ಟ್ರಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿರುವುದು ದೃಢಪಟ್ಟಿದೆ.

 

ಲವ್ ಜಿಹಾದ್ ಶಂಕೆಯಿರುವುದರಿಂದ ಈ ಸಂಬಂಧ ತುರ್ತು ಜಾಗೃತಿ ಕ್ರಮ ಅಗತ್ಯವಾಗಿದೆ. 

 

 ವಿವಾಹದ ಅರ್ಜಿ ಸಲ್ಲಿಸಿರುವ ಯುವಕ ಬೆಂಗಳೂರಿನ ಹೆರಿಟೇಜ್ ಹೈಟ್ಸ್, ಕಂಚನಹಳ್ಳಿನಲ್ಲಿವಾಸವಾಗಿದ್ದು ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತಿದ್ದಾನೆ ಎಂದು ತಿಳಿದು ಬಂದಿರುತ್ತದೆ. ಈ ಕುರಿತಾಗಿ ಎರಡನೇ ನೋಟಿಸ್ ಕೂಡಾ ಅರ್ಜಿಯಲ್ಲಿ ದಾಖಲೆಯಾಗಿದೆ.

 

ಲವ್ ಜಿಹಾದ್ ಬಲೆಗೆ ಬಿದ್ದಿರಬಹುದೆಂಬ ಸಂಶಯ ಸ್ಥಳೀಯ ಹಿತಚಿಂತಕರಲ್ಲಿ ಎದ್ದಿದ್ದು, ಯುವತಿಯ ಭವಿಷ್ಯವನ್ನು ಕುರಿತು ತೀವ್ರ ಚಿಂತನೆ ಎದುರಾಗಿದೆಯೆಂದು ಹೇಳಲಾಗುತ್ತಿದೆ.

 

 ಈ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಅಥವಾ ಪರಿಚಿತರ ಮೂಲಕ ಅವರ ಗಮನಕ್ಕೆ ಬರಲಿ. ಸಾಧ್ಯವಸ್ತು ಶೇರ್ ಮಾಡಿ ..