ಮಂಗಳೂರು : ಎಲ್ಲೇ ಇರಿ, ಹೇಗೇ ಇರಿ – ಧರ್ಮದ ವಿಷಯ ಬಂದಾಗ ಒಗ್ಗಟ್ಟಾಗೋಣ”ಎಂಬ ಧ್ಯೇಯವಾಕ್ಯವನ್ನು ಸಾಧನೆಗೊಳಿಸಿದ ಉದಾಹರಣೆ ಇತ್ತೀಚೆಗೆ ಇಸ್ರೇಲ್ನಲ್ಲಿ ಕಂಡುಬಂದಿದೆ.
ಇತ್ತೀಚೆಗೆ ಬಜ್ಪೆಯಲ್ಲಿ ಬರ್ಬರ ಹತ್ಯೆಗೊಳಗಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕುಟುಂಬಕ್ಕೆ ಇಸ್ರೇಲಿನ ಹಿಂದೂ ಯುವಕರು ಒಟ್ಟಾಗಿ ಸೇರಿ ಸಂಗ್ರಹಿಸಿದ ₹5 ಲಕ್ಷ ಮೊತ್ತವನ್ನು ಅವರ ಹೆತ್ತವರಿಗೆ ಪೂಜ್ಯ ಶ್ರೀ ವಜ್ರದೇಹಿ ಸ್ವಾಮಿಜೀಗಳ ಕೈಯಿಂದ ಹಸ್ತಾಂತರ ಮಾಡಿದ್ದಾರೆ.