ಸುರತ್ಕಲ್ : ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಹಿಂದೂ ಯುವತಿಯ ಮೇಲೆ ದೈಹಿಕವಾಗಿ ಸಹಕರಿಸದ್ದಿದ್ದರೆ ಕೊಂದು 24ತುಂಡು ಮಾಡುವುದಾಗಿ ಜಿಹಾದಿ ಮಾನಸಿಕತೆಯ ಅನ್ಯಕೋಮಿನ ವ್ಯಕ್ತಿಗಳು ಕೊಲೆ ಬೆದರಿಕೆ ಹಾಕಿದ್ದಾರೆ ..!!
ಫೇಸ್ಬುಕ್ ಹ್ಯಾಕ್ ಮಾಡಿ, ಫೋನ್ ನಂಬರ್ ಪಡೆದು ಯುವತಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಲಾಗಿದ್ದು ಅತ್ಯಾಚಾರಕ್ಕೆ ಒಳಗಾಗಿ ಸಾಯುವ ಬದಲು ಕೊಲೆ ಬೆದರಿಕೆ ವಿಷಯ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಇದರ ಬಗ್ಗೆ ಹಿಂದೂ ಯುವತಿಯರು ರಸ್ತೆಯಲ್ಲಿ ಕುಣಿತ ಭಜನೆ ಮಾಡುವಾಗ ಕಾಲು ನೋಯುತ್ತದೆ ಎಂದು ಹೇಳಿ ಕುಣಿತ ಭಜನೆಗೆ ಅವಮಾನ ಮಾಡಿ ಹೆಣ್ಮಕ್ಕಳ ನ್ಯಾಯಕ್ಕಾಗಿ, ದೌರ್ಜನ್ಯಕ್ಕಾಗಿ ಹೋರಾಟಗಾರ್ತಿಯಂತೆ ನಾಟಕ ಮಾಡಿದ ಪ್ರತಿಭಾ ಕುಳಾಯಿ ಮತ್ತು ಅವಳ ಅನುಯಾಯಿಗಳು ಈ ಥರದ ಘಟನೆಗೆ ಮೂಕರಾಗಿ ಮೌನವಾಗಿರೋದು ಯಾಕೆ...!? ಭಜನೆ ಹೇಳಿ ಕುಣಿಯುವಾಗ ಮಾತ್ರ ಹಿಂದೂ ಯುವತಿಯರ ಮೇಲಿನ ಕಾಳಜಿ ತೋರಿಸೋ ಇಂತಹ ಎಡಬಿಡಂಗಿಗಳಿಗೆ ಅಲ್ಲೆ ಪಕ್ಕದಲ್ಲಿ ನಡೆಯುವ ಇಂತಹ ಘಟನೆಗಳು ಕಣ್ಣಿಗೆ ಕಾಣಲಿಲ್ಲವೇ ಈ ರೀತಿಯ ಘಟನೆಗಳಿಗೆ ಹೇಡಿಗಳ ಹಾಗೇ ಪ್ರತಿಕ್ರಿಯೆ ನೀಡದೆ ಇರೋದು ಖೇಧಕರ.. ಎಂದು ಸುರತ್ಕಲ್ನ ಹಿಂದೂ ಕಾರ್ಯಕರ್ತರು....