ಜಗಳೂರು : ಜಗಳೂರು ತಾಲೂಕ್ ದಾವಣಗೆರೆ ಜಿಲ್ಲಾ ರಸ್ತೆ ಮಕುಂಟೆ ಎಂಬ ಗ್ರಾಮದಲ್ಲಿ ಟಿಆರ್ ಸ್ವಾಮಿ ಹೊಲದಲ್ಲಿ ಸುಮಾರು ನಾಲ್ಕು ಎಕರೆ ದಾಳಿಂಬೆ ಕೃಷಿ,ಮಳೆ ಹೆಚ್ಚಾದ ಕಾರಣ ನಂಬಿದ ಬೆಳೆ ಏನು ಸಿಗದೆ ಹಾಳಾಗಿದೆ.
ಸುಮಾರು ಐದರಿಂದ ಆರು ಲಕ್ಷ ಖರ್ಚು ಮಾಡಿದ್ದು ರೈತರಿಗೆ ತುಂಬಾ ಮನಸ್ಸಿಗೆ ನೋವುಂಟಾಗಿದೆ...
ಇಲ್ಲಿಗೆ ಸುಮಾರು 5 ರಿಂದ 6 ಲಕ್ಷ ಖರ್ಚು ಮಾಡಿದ್ದು ಪರಿಹಾರವೇನೆಂದು ಚಿಂತಿಸಬೇಕಾಗಿದೆ .ಹಾಗಾಗಿ ಕ್ರಿಷಿಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ಮಾಡಿ ಏನಾದರೂ ಪರಿಹಾರ ಇದ್ದರೆ ಕಲ್ಪಿಸಿ ಕೊಡಬೇಕೆಂದು ರೈತರು ಕೇಳಿಕೊಳ್ಳುತ್ತಿದ್ದಾರೆ..