ಉಡುಪಿ : ಉಡುಪಿ ಪೇಜಾವರ ಸ್ವಾಮೀಜಿ ಅವರ ಬಗ್ಗೆ. ಕೇಸರಿ ಕಾವಿ ತ್ಯಜಿಸಿ ರಾಜಕೀಯಕ್ಕೆ ಬರಬಹುದು ಎಂದು ಲಘುವಾಗಿ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಪಕ್ಷದ ಹಿಂಬಾಲಕ ಪುಡಾರಿ ಬಿ.ಕೆ ಹರಿಪ್ರಸಾದ್ ವಿರುದ್ಧ. ಹಿಂದೂ ಸಮಾಜ ಮತ್ತು ಪೇಜಾವರ ಮಠದ ಭಕ್ತ ವೃಂದದಿಂದ ತೀವ್ರ ಖಂಡನೆ ಆಕ್ರೋಶ.
ಒಬ್ಬ ಪುಡಾರಿ ರಾಜಕಾರಣಿ ಹಿಂದೂ ಸಮಾಜದ ಪ್ರತಿಷ್ಠಿತ ಹಾಗೂ ಅಯೋಧ್ಯ ಶ್ರೀ ರಾಮ ಮಂದಿರದ ಟ್ರಷ್ಟಿ ಹಾಗೂ ಮುಂಚೂಣಿಯಲ್ಲಿರುವ ಪೇಜಾವರ ಶ್ರೀಗಳ ಬಗ್ಗೆ ಎಲ್ಲುಬಿಲ್ಲದ ನಾಲಿಗೆ ಹರಿಬಿಟ್ಟ ಹರಿಪ್ರಸಾದ್ ಬಹಿರಂಗವಾಗಿ ಸ್ವಾಮೀಜಿಯವರ ಕ್ಷಮೆ ಕೇಳಬೇಕೆಂದು ಆಗ್ರಹ.