ವಿಟ್ಲ ಸಮೀಪದ ಕೊಡಂಗಾಯಿ ವಿಟ್ಲ ಪಡ್ನರೂ ,ಎತ್ತುಗಲ್ಲು ಶಾಲಾ ವಠಾರದಲ್ಲಿ ಇದೇ ಬರುವ ದಿನಾಂಕ 21-12.2024 ರಂದು ಶ್ರೀ ಅಕ್ಷಯ್ ಕಲ್ಲೇಗ ಅವರ ಸ್ಮರಣಾರ್ಥದಲ್ಲಿ 55ಕೆ ಜಿ ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ನಡೆಯಲಿದೆ .
ಇದರ ನೋಂದಣಿ ಶುಲ್ಕ ರೂಪಾಯಿ 600 ಆಗಿರುತ್ತದೆ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ದಿವಾಕರ ಉಪ್ಪಳ ಸಂದೇಶ ಉಪ್ಪಿನಂಗಡಿ ಅವರು ನಿರ್ವಹಿಸಲಿರುವರು .
ಎಲ್ಲಾ ತಂಡಗಳಿಗೆ ಸ್ವಾಗತ
ಅಟ್ಯಾ ಕರ್ಸ್ ವಿಟ್ಲಾ ಏರ್ಗಲ್