ರಾಷ್ಟ್ರ ರಕ್ಷಣಾ ಪಡೆ ಇದರ ಸಂಸ್ಥಾಪಕರು ಹಿಂದುತ್ವಕ್ಕಾಗಿ ಜೀವನ ಮುಡಿಪಾಗಿಟ್ಟ ಪುನೀತ್ ಕೆರೆಹಳ್ಳಿ ಬದಿಯಡ್ಕದ ಮಣ್ಣಿಗೆ ಆಗಮಿಸಲಿದ್ದಾರೆ

  • 29 Oct 2024 03:33:05 AM


ರಾಷ್ಟ್ರ ರಕ್ಷಣಾ ಪಡೆ ಇದರ ಸಂಸ್ಥಾಪಕರು ಹಿಂದುತ್ವಕ್ಕಾಗಿ ಜೀವನ ಮುಡಿಪಾಗಿಟ್ಟ ಪುನೀತ್ ಕೆರೆಹಳ್ಳಿ ಬದಿಯಡ್ಕದ ಮಣ್ಣಿಗೆ ಆಗಮಿಸಲಿದ್ದಾರೆ

 

*ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ನೇತೃತ್ವದಲ್ಲಿ ದಿನಾಂಕ 2.11.2024 ನೇ ಶನಿವಾರ* *ಬದಿಯಡ್ಕದಲ್ಲಿ ನಡೆಯಲಿರುವ ಗೋಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಇಂದು ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಉದ್ಯಮಿ ಹಾಗೂ ಧಾರ್ಮಿಕ* *ಮುಂದಾಳು ಶ್ರೀ ಎಸ್ ಎನ್ ಮಯ್ಯ ಬದಿಯಡ್ಕ* *ಬಿಡುಗಡೆಗೊಳಿಸಿದರು* 

 *ಶ್ರೀ ಮಂಜುನಾಥ ಮಾನ್ಯ ಜಿಲ್ಲಾ ಸಾಮಾಜಿಕ ಸಾಮರಸ್ಯ* *ಪ್ರಮುಖ್ ಕಾರ್ಯಕ್ರಮಕ್ಕೆ ಸ್ವಾಗತ ನೀಡಿದರು.* ಶ್ರೀ *ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು ಪ್ರಾಂತ ಸತ್ಸಂಗ ಸಹ ಸಂಯೋಜಕ , ಶ್ರೀ ಲಕ್ಷ್ಮಣ ಪ್ರಭು ಬದಿಯಡ್ಕ  ಶುಭಾಸಂಸನೆ ಗೈದರು,ಶ್ರೀ ಹರಿಪ್ರಸಾದ್ ರೈ ಪುತ್ರಕಳ ಜಿಲ್ಲಾ ಪ್ರಮುಖ್ ,ಶ್ರೀ ನರೇಂದ್ರ ಬದಿಯಡ್ಕ ಧಾರ್ಮಿಕ ಮುಂದಾಳು , ಶ್ರೀ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ              ವಿ ಹಿಂ ಪ ಅಧ್ಯಕ್ಷರು ಕುಂಬಡಾಜೆ ಖಂಡ ಸಮಿತಿ  , ಶ್ರೀ ಸುನಿಲ್ ಕಿನ್ನಿಮಾಣಿ ವಿಹಿಂಪ ಪ್ರಖಂಡ ಅಧ್ಯಕ್ಷರು  ಉಪಸ್ಥಿತರಿದ್ದರು ,* *ಶ್ರೀರಮೇಶ್ ಕೃಷ್ಣ ಪದಾರ್ ಪ್ರಖಂಡ ಕಾರ್ಯದರ್ಶಿ ಧನ್ಯವಾದ ಅರ್ಪಿಸಿದರು .