ಬೋಳಾರ : ಬೋಳಾರ ಮಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೇ ಬೆವರಿಳಿಸುತ್ತಾ, *ಹಲಾಲ್ ಪ್ರಮಾಣಿತ ವಸ್ತುಗಳನ್ನು ಖರೀದಿಸಬೇಡಿ* ಎನ್ನುವ ಸೂಚನಾಫಲಕವನ್ನು ಹಿಡಿದು ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಹಿಂದೂ ಯುವಕನ ಸೇವೆಯು ವ್ಯರ್ಥವಾಗದಿರಲಿ.
ಅವರ ನಿಸ್ವಾರ್ಥ ಶ್ರಮಕ್ಕೆ ನಾವು ಸಹಭಾಗಿಯಾಗೋಣ.
*ಹಿಂದೂಗಳೇ ಎಡವದಿರಿ ಜಾಗರೂಕತೆಯ ಮೊದಲ ಹೆಜ್ಜೆ ಇದು* ಎಂದು ಹಿಂದೂ ಕಾರ್ಯಕರ್ತರು ಮುನ್ನೆಚ್ಚರಿಕೆಯಾಗಿ ಸೂಚಿಸಿದ್ದಾರೆ.