ಸೇವಾನಿವೃತ್ತಿ ಹೊಂದುತ್ತಿರುವ ಮುರಳೀಧರ ಆಚಾರ್ಯರಿಗೆ ಪುತ್ತೂರು ಸಂಚಾರ ಇಲಾಖೆಯಿಂದ ಸನ್ಮಾನ

  • 01 Nov 2024 09:17:08 AM


ಶ್ರೀ.ಮುರಳೀಧರ ಆಚಾರ್ಯ

(DTO) ಪುತ್ತೂರು ವಿಭಾಗದಲ್ಲಿ 7 ವರ್ಷಗಳ ಅವಧಿಯಲ್ಲಿ ವಿಭಾಗೀಯ ಸಂಚಾರ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ಇದೀಗ ಮಂಗಳೂರು ಮುಡಿಪು ಬಾರೀ ವಾಹನ ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು,

 

 31/10/2024 ರಂದು ಸೇವಾನಿವೃತ್ತಿ ಹೊಂದುತ್ತಿರುವ ಅಧಿಕಾರಿಯವರನ್ನು ಪುತ್ತೂರು ವಿಭಾಗದ ಸಂಚಾರ ಅಧಿಕಾರಿಗಳಾದ 

ಶ್ರೀ.ಜೈಶಾಂತ್ ಸರ್ ಮತ್ತು ಸಂಚಾರ ಶಾಖೆಯವರು ನಿವೃತ್ತಿ ಜೀವನಕ್ಕೆ ಶುಭಹಾರೈಸಿ ಗೌರವದಿಂದ ಸನ್ಮಾನಿಸಿದರು.????????