ಶ್ರೀ.ಮುರಳೀಧರ ಆಚಾರ್ಯ
(DTO) ಪುತ್ತೂರು ವಿಭಾಗದಲ್ಲಿ 7 ವರ್ಷಗಳ ಅವಧಿಯಲ್ಲಿ ವಿಭಾಗೀಯ ಸಂಚಾರ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ಇದೀಗ ಮಂಗಳೂರು ಮುಡಿಪು ಬಾರೀ ವಾಹನ ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು,
31/10/2024 ರಂದು ಸೇವಾನಿವೃತ್ತಿ ಹೊಂದುತ್ತಿರುವ ಅಧಿಕಾರಿಯವರನ್ನು ಪುತ್ತೂರು ವಿಭಾಗದ ಸಂಚಾರ ಅಧಿಕಾರಿಗಳಾದ
ಶ್ರೀ.ಜೈಶಾಂತ್ ಸರ್ ಮತ್ತು ಸಂಚಾರ ಶಾಖೆಯವರು ನಿವೃತ್ತಿ ಜೀವನಕ್ಕೆ ಶುಭಹಾರೈಸಿ ಗೌರವದಿಂದ ಸನ್ಮಾನಿಸಿದರು.????????