ಕಯ್ಯರು - ಕಜೆ ಶ್ರಿ ಜನಾರ್ದನ ದೇವಸ್ಥಾನ ಕಯ್ಯರು ಇಲ್ಲಿ ದೀಪಾವಳಿ ದೀಪೋತ್ಸವ ಹಾಗೂ ರಂಗ ಪೂಜೆ ಯು ದಿನಾಂಕ 31/10/2024 ಗುರುವಾರದಂದು ವಿಜೃಂಭಣೆಯಿಂದ ಜರಗಿತು.ಮಾತೆಯರು ರಂಗೋಲಿ ಬಿಡಿಸಿದರು.ಸಂಜೆ 7 ಗಂಟೆ ಇಂದ ದೀಪೋತ್ಸವ ಹಾಗೂ ರಂಗಪೂಜೆಯು ಭಕ್ತಿದಾಯಕವಾಗಿ ನಡೆಯಿತು .ರಂಗ ಪೂಜೆಯ ಬಳಿಕ ಸುಡುಮದ್ದು ಪ್ರದರ್ಶನ ಬಹಳ ಸಡಗರದಿಂದ ಜರಗಿತು.
ಕಾರ್ಯಕ್ರಮದಲ್ಲಿ ಊರಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ರಂಗೋಲಿ ಬಿಡಿಸಿದ 5 ತಂಡಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು