ಸಾಲೆತ್ತೂರು: ಅಕಾಲಿಕವಾಗಿ ಮರಣ ಹೊಂದಿದ ಗೋ ಮಾತೆಯ ಅಂತ್ಯಕ್ರಿಯೆ ನೆರವೇರಿಸಿದ ಶ್ರೀದೇವಿ ಯುವಕ ಸಂಘ ಮತ್ತು ಮಹಮ್ಮಾಯಿ ಗೆಳೆಯರ ಬಳಗ!

  • 15 Mar 2025 02:45:27 PM

ಸಾಲೆತ್ತೂರು: ಸಾಲೆತ್ತೂರು ಪಾಲ್ತಾಜೆ ನಿವಾಸಿ ರಾಜೇಶ್ ಅವರ ಮನೆಯ ಗೋ ಮಾತೆ ಇಂದು ಅಕಾಲಿಕವಾಗಿ ಮರಣ ಹೊಂದಿದ್ದು,

 

 ಇದರಿಂದ ಕುಟುಂಬ ಹಾಗೂ ಹಿತೈಷಿಗಳಲ್ಲಿ ದುಃಖದ ಛಾಯೆ ನೆಲಸಿದೆ.

 

 ಮನೆದೇವಿಯಾಗಿ ಆರಾಡಿಸುವ ಗೋ ಮಾತೆಯ ಅಗಲುವಿಕೆ,

 

 ಪ್ರಾಣಿ ಪ್ರೇಮಿಗಳಲ್ಲಿ ಸಂಕಟವನ್ನುಂಟುಮಾಡಿದೆ.

 

ಈ ದುಃಖದ ಸಂದರ್ಭದಲ್ಲಿ ಶ್ರೀದೇವಿ ಯುವಕ ಸಂಘ ಸೆರ್ಕಳ ಮತ್ತು ಮಹಮ್ಮಾಯಿ ಗೆಳೆಯರ ಬಳಗ ಕಟ್ಟತ್ತಿಲ ಪಾಲ್ತಾಜೆ ಇದರ ಸದಸ್ಯರು ಮಾನವೀಯತೆ ಮೆರೆದು,

 

ಗೋ ಮಾತೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

 

 ಈ ಪುಣ್ಯ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಸ್ವರ್ಗಸ್ಥ ಗೋ ಮಾತೆಗೆ ಓಂ ಶಾಂತಿ!