ಅಪಘಾತದಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಬಂಟ್ವಾಳ ದ ಯುವ ವಕೀಲರಾದ ಪ್ರಥಮ್ ಬಂಗೇರ ರವರಿಗೆ ಪುತ್ತೂರು ವಕೀಲ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಇಂದು ವಕೀಲರ ಮಿನಿ ಹಾಲ್ ನಲ್ಲಿ ನಡೆಯಿತು

  • 18 Mar 2025 07:55:10 PM


ಅಪಘಾತದಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ಬಂಟ್ವಾಳ ದ ಯುವ ವಕೀಲರಾದ ಪ್ರಥಮ್ ಬಂಗೇರ ರವರಿಗೆ ಪುತ್ತೂರು ವಕೀಲ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಇಂದು ವಕೀಲರ ಮಿನಿ ಹಾಲ್ ನಲ್ಲಿ ನಡೆಯಿತು

 

ಈ ಸಂದರ್ಭದಲ್ಲಿ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಜಗನ್ನಾಥ ರೈ ಹಾಗೂ ಪ್ರಧಾನ ಕಾರ್ಯದರ್ಶಿ ಚಿನ್ಮಯ್  ಈಶ್ವರಮಂಗಲ ಹಾಗೂ ಜೊತೆ ಕಾರ್ಯದರ್ಶಿ ಮಮತಾ ಸುವರ್ಣ ಹಾಗೂ ಇತರ ಪದಾಧಿಕಾರಿಗಳು ಮತ್ತು ಎಲ್ಲಾ ವಕೀಲರು ಉಪಸ್ಥಿತರಿದ್ದರು ವಕೀಲರಾದ ಪ್ರತಿಮಾ ರೈ ಇವರು ತಮ್ಮ ಸಹಪಾಠಿ ಪ್ರಥಮ್ ಬಂಗೇರ ಇವರಿಗೆ ನುಡಿನಮನ ಸಲ್ಲಿಸಿದರು