ಭಜನಾ ಪರಿಷತ್ ವಿಟ್ಲ ತಾಲೂಕು
ಇದರ ಆಶ್ರಯದಲ್ಲಿ
ಭಜನೆಯ ಹೆಣ್ಣು ಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಕೃತ ಮನುಷ್ಯ ಅರಣ್ಯ ಇಲಾಖೆಯ ಅಧಿಕಾರಿಯ ಅಮಾನತಿಗೆ ಆಗ್ರಹಿಸಿ ಮತ್ತು ಭಜನಾ ವಿರೋಧಿ ಪ್ರತಿಭಾ ಕುಳಾಯಿ ವಿರುದ್ಧ
ಭ್ರಹತ್ ಖಂಡನಾ ಮೆರವಣಿಗೆ ಮತ್ತು ಸಭೆ
ತಾ/03/11/2024ರ ಆದಿತ್ಯವಾರ ಮಧ್ಯಾಹ್ನ 3 ಗಂಟೆಗೆ ವಿಟ್ಲ ಬಸದಿ ಬಳಿಯಿಂದ ಖಂಡನಾ ಮೆರವಣಿಗೆ ಮತ್ತು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಖಂಡನಾ ಸಭೆ ನಡೆಯಲಿದೆ