ಪುತ್ತೂರು: ಕೂದಲು ದಾನದಿಂದ ಮಾನವೀಯತೆ ಮೆರೆದ ಹರೀಶ್ ಕುಮಾರ್ ಮಿನಿಪದವು

  • 21 Apr 2025 04:37:32 PM


ಪುತ್ತೂರು:  ಕ್ಯಾನ್ಸರ್ ಪೀಡಿತರಿಗಾಗಿ ತಮ್ಮ ಬೆಳೆಸಿದ ಕೂದಲನ್ನು ದಾನವಾಗಿ ನೀಡಿರುವ ಹರೀಶ್ ಕುಮಾರ್ ಮಿನಿಪದವು ಸಾಹ್ಯಾದ್ರಿ ಫ್ರೆಂಡ್ಸ್ (ರಿ) ಕೈಕಾರ ಅವರ ಮಾನವೀಯ ನಡೆ ಸಮಾಜದ ಮೆಚ್ಚುಗೆಗೆ ಪಾತ್ರವಾಗಿದೆ.

 

ಇವರ ಈ ತ್ಯಾಗಮಯ ನಡೆ ಅನೇಕರಿಗೆ ಪ್ರೇರಣೆಯಾದಂತಿದೆ. ಶರೀರದ ಭಾಗವೊಂದನ್ನು ಇತರರ ಕಲ್ಯಾಣಕ್ಕಾಗಿ ನೀಡುವುದು ಕೇವಲ ದಾನವಲ್ಲ — ಅದು ಹೃದಯದ ವಿಶಾಲತೆ ಹಾಗೂ ಪರೋಪಕಾರದ ಜೀವಂತ ಉದಾಹರಣೆಯಾಗಿರುತ್ತದೆ.

 

ಇಂತಹ ಕೃತ್ಯಗಳು ಇನ್ನೂ ಹೆಚ್ಚಿನ ಯುವಕರಿಗೆ ಪ್ರೇರಣದಯಕವಾಗಲಿ ಎಂಬದು ಎಲ್ಲರ ಹಾರೈಕೆ. 

 

ನಿಜವಾದ ಬದಲಾವಣೆವು ಕೇವಲ ತ್ಯಾಗದಿಂದ ಅಲ್ಲ, ಇತರರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿದಾಗ ಮಾತ್ರ ಸಾಧ್ಯವಾಗುತ್ತದೆ.