ಶೇಖಮಲೆ: ದಿನಾಂಕ 13/11/2024 ರ ಬುಧವಾರ ಶೇಖಮಲೆ ಇಲ್ಲಿ ವಿವೇಕಾನಂದ ಕಾನೂನು ವಿದ್ಯಾರ್ಥಿಗಳಿಂದ NSS ಘಟಕದ ವತಿಯಿಂದ ಹಾಗೂ ನವೋದಯ ಸ್ವ ಸಹಾಯ ಸಂಘ ಇದರ ಸಹಯೋಗದಲ್ಲಿ
ಕಾರ್ಯಕ್ರಮವು ನಡೆಯಿತು
ಈ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ ವಿಷಯದಲ್ಲಿ ಶ್ರೀ. ಪ್ರಜ್ವಲ್ ಜೆ.ಕೆ ಯುವ ವಕೀಲರು ಪುತ್ತೂರು ಇವರು ಸ್ವ ಸಹಾಯ ಸಂಘದ ಸದಸ್ಯರಿಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮವನ್ನು ಸ್ವಸ್ತಿಕ್ ಬಿ ಆರ್ ಇವರು ನಿರೂಪಿಸಿದರು, ಪ್ರೀತಿ ಇವರು ಸ್ವಾಗತಿಸಿದರು ಮತ್ತು ಭೂಮಿಕಾ ಇವರು ವಂದಿಸಿದರು....