ವಿಟ್ಲ: ಆಯೋಧ್ಯಾ ಬ್ರದರ್ಸ್ ವಿಟ್ಲ ಇದರ ನೇತೃತ್ವದಲ್ಲಿ ಹಿಂದೂ ಯುವಕರಿಗಾಗಿ ಕಬಡ್ಡಿ ಪುರುಷರ ಟೂರ್ನಾಮೆಂಟ್ ಅನ್ನು ಆಯೋಜಿಸಲಾಗಿದೆ.
ಈ ಪಂದ್ಯಾವಳಿ ಏಪ್ರಿಲ್ 27, 2025, ಭಾನುವಾರ ಬೆಳಿಗ್ಗೆ 10:30ಕ್ಕೆ ವಿಟ್ಲದಲ್ಲಿ ನಡೆಯಲಿದೆ.
ಈ ಟೂರ್ನಿಗೆ ಬಂಟ್ವಾಳ ಅಮೆಚ್ಯುರ್ ಕಬಡ್ಡಿ ಅಸೋಸಿಯೇಶನ್ (ದ. ಕ ಜಿಲ್ಲೆ) ವೀರ ಸಾವರ್ಕರ್ ಮನ್ನಣೆ ನೀಡಿದೆ.
ಯುನೈಟೆಡ್ ಹಿಂದೂ ಟ್ರೋಫಿ 2025 ಹೆಸರಿನಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ, ಭಾಗವಹಿಸುವ ತಂಡಗಳಿಗೆ 700 ರೂ. ದಾಖಲಾತಿ ಶುಲ್ಕವಿರುತ್ತದೆ.
ಮೊದಲ ಬಹುಮಾನ 10,000 ರೂ. ಮತ್ತು ಟ್ರೋಫಿ, ಎರಡನೇ ಬಹುಮಾನ 5,000 ರೂ. ಮತ್ತು ಟ್ರೋಫಿ, ಮೂರನೇ ಬಹುಮಾನ 3,000 ರೂ., ನಾಲ್ಕನೇ ಬಹುಮಾನ 2,000 ರೂ. ಇರುತ್ತದೆ.
ಹೆಚ್ಚಿನ ಸಲಹೆಗಳಿಗಾಗಿ ಇವರನ್ನು ಸಂಪರ್ಕಿಸಬಹುದು:
ಧನಂಜಯ್ ಸೆರ್ಕಳ– 8970263036
ಚೇತನ್ ಮುಳಿಯಾ – 9449750894
ಜಯೇಶ್ ಅಡ್ಯನಡ್ಕ – 9740832933
ರಂಜಿತ್ ವಿಟ್ಲ – 7760030874
ಚೇತನ್ ವಿಟ್ಲ – 7975869529
ಅಕ್ಷಯ್ ರಜಪೂತ್ – 9148949324