ಮಂಜೇಶ್ವರ: ಪಟ್ಟತೂರಿನಲ್ಲಿ ಮೇ 17ರಂದು ಜರಗಲಿದೆ ಲೇಟ್ ಜಯಾನಂದ ಬಿ ಸ್ಮರಣಾರ್ಥದ ಫ್ಲಡ್ಡ್ ಲೈಟ್ ಮ್ಯಾಟ್ ಕಬ್ಬಡ್ಡಿ ಪಂದ್ಯಾಟ

  • 15 May 2025 05:06:13 PM


ಮಂಜೇಶ್ವರ: ನನ್ಬನ್ಸ್ ಪಟ್ಟತೂರು ವತಿಯಿಂದ 2025ರ ಮೇ 17, ಶನಿವಾರ ರಾತ್ರಿ 8 ಗಂಟೆಗೆ ಪಟ್ಟತೂರಿನ ಭಗವತಿ ದೇವಸ್ಥಾನದ ಸಮೀಪದಲ್ಲಿ, ಲೇಟ್. ಜಯಾನಂದ ಬಿ ಸ್ಮರಣಾರ್ಥದ ಫ್ಲಡ್ ಲೈಟ್ ಮ್ಯಾಟ್ ಕಬ್ಬಡ್ಡಿ 60kg ಪಂದ್ಯಾಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ.

 

ಈ ಪಂದ್ಯಾಟಕ್ಕೆ ಗ್ರೌಂಡ್ ಶುಲ್ಕವು ₹1000 ನಿಗದಿಗೊಂಡಿದ್ದು, ಕೇವಲ 40 ತಂಡಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 

 

ಪಂದ್ಯಾಟ 8 ಗಂಟೆಗೆ ಆರಂಭವಾಗಲಿದೆ.

 

ನಗದು ಬಹುಮಾನಗಳ ವಿವರ: 

 

1ನೇ ಬಹುಮಾನ: ₹25,555 (ಹರೀಶ್ ಶೆರಿಗಾರ್, ಅಕ್ಮಿ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ LLC – ದುಹಾ, ಓಮಾನ್)

2ನೇ ಬಹುಮಾನ: ₹15,555 (ಲಕ್ಷ್ಮಣ ಬಿ, ದುಬೈ)

3ನೇ ಬಹುಮಾನ: ₹10,000 (ನಾರಾಯಣ ಭಗವತಿ ಪೂಜಾರ್ಚನ್ – ಪಟ್ಟತೂರಿನ ಭಗವತಿ ಕ್ಷೇತ್ರ)

4ನೇ ಬಹುಮಾನ: ₹5,555 (ಜೀವನ್ ಉಳ್ಳಿಯ – ದುಬೈ)

 

ಪ್ರತ್ಯೇಕ ಪ್ರಾಯೋಜಕರಿಂದ ಟ್ರೋಫಿ ಸಹಿತ ಬಹುಮಾನಗಳು ಕೂಡ ಸಿದ್ಧವಾಗಿದೆ.

 

ವೈಯಕ್ತಿಕ ಪ್ರಶಸ್ತಿಗಳು:

 

ಅತ್ಯುತ್ತಮ ರೈಡರ್

 

ಅತ್ಯುತ್ತಮ ಕ್ಯಾಚರ್

 

ಅತ್ಯುತ್ತಮ ಆಲ್‌ರೌಂಡರ್

 

ಎಮರ್ಜಿಂಗ್ ಪ್ಲೇಯರ್ (ಪ್ರಾಯೋಜಕರು: ರಿತು ಕಂಗುಮೆ – ದುಬೈ)

 

 

ಕಾರ್ಯಕ್ರಮದ ನಿರೂಪಣೆಎನ್ನು ಅಜಿತ್ ನಾರಾಯಣ ಅವರು ನೆರವೇರಿಸಲಿದ್ದಾರೆ.

 

ಈ ಪಂದ್ಯಾಟದ ನೇರ ಪ್ರಸಾರವು ನಮ್ಮ ಟಿವಿ 24x7 ಅಲ್ಲಿ ಪ್ರಸಾರವಾಗಲಿದೆ.

 

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದು. 

 

9995704877, 9747578896, 8921379112, 9995410597

ಎಲ್ಲಾ ಕಬ್ಬಡಿ ಪ್ರಿಯರಿಗೂ ಈ ಪಂದ್ಯಾಟಕ್ಕೆ ಆದರದ ಸ್ವಾಗತ!

ಅಂತಿಮ ತೀರ್ಮಾನಗಳು ತಜ್ಞರಾಗಿ ನೇಮಕವಾಗಿರುವ ಅಂಪೈರ್ ಹಾಗೂ ಆಯೋಜನಾ ಸಮಿತಿಯವರದ್ದಾಗಿರುತ್ತದೆ.