ಮಂಜೇಶ್ವರ: ನನ್ಬನ್ಸ್ ಪಟ್ಟತೂರು ವತಿಯಿಂದ 2025ರ ಮೇ 17, ಶನಿವಾರ ರಾತ್ರಿ 8 ಗಂಟೆಗೆ ಪಟ್ಟತೂರಿನ ಭಗವತಿ ದೇವಸ್ಥಾನದ ಸಮೀಪದಲ್ಲಿ, ಲೇಟ್. ಜಯಾನಂದ ಬಿ ಸ್ಮರಣಾರ್ಥದ ಫ್ಲಡ್ ಲೈಟ್ ಮ್ಯಾಟ್ ಕಬ್ಬಡ್ಡಿ 60kg ಪಂದ್ಯಾಟವನ್ನು ವಿಜೃಂಭಣೆಯಿಂದ ಆಯೋಜಿಸಲಾಗಿದೆ.
ಈ ಪಂದ್ಯಾಟಕ್ಕೆ ಗ್ರೌಂಡ್ ಶುಲ್ಕವು ₹1000 ನಿಗದಿಗೊಂಡಿದ್ದು, ಕೇವಲ 40 ತಂಡಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಪಂದ್ಯಾಟ 8 ಗಂಟೆಗೆ ಆರಂಭವಾಗಲಿದೆ.
ನಗದು ಬಹುಮಾನಗಳ ವಿವರ:
1ನೇ ಬಹುಮಾನ: ₹25,555 (ಹರೀಶ್ ಶೆರಿಗಾರ್, ಅಕ್ಮಿ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೇಡಿಂಗ್ LLC – ದುಹಾ, ಓಮಾನ್)
2ನೇ ಬಹುಮಾನ: ₹15,555 (ಲಕ್ಷ್ಮಣ ಬಿ, ದುಬೈ)
3ನೇ ಬಹುಮಾನ: ₹10,000 (ನಾರಾಯಣ ಭಗವತಿ ಪೂಜಾರ್ಚನ್ – ಪಟ್ಟತೂರಿನ ಭಗವತಿ ಕ್ಷೇತ್ರ)
4ನೇ ಬಹುಮಾನ: ₹5,555 (ಜೀವನ್ ಉಳ್ಳಿಯ – ದುಬೈ)
ಪ್ರತ್ಯೇಕ ಪ್ರಾಯೋಜಕರಿಂದ ಟ್ರೋಫಿ ಸಹಿತ ಬಹುಮಾನಗಳು ಕೂಡ ಸಿದ್ಧವಾಗಿದೆ.
ವೈಯಕ್ತಿಕ ಪ್ರಶಸ್ತಿಗಳು:
ಅತ್ಯುತ್ತಮ ರೈಡರ್
ಅತ್ಯುತ್ತಮ ಕ್ಯಾಚರ್
ಅತ್ಯುತ್ತಮ ಆಲ್ರೌಂಡರ್
ಎಮರ್ಜಿಂಗ್ ಪ್ಲೇಯರ್ (ಪ್ರಾಯೋಜಕರು: ರಿತು ಕಂಗುಮೆ – ದುಬೈ)
ಕಾರ್ಯಕ್ರಮದ ನಿರೂಪಣೆಎನ್ನು ಅಜಿತ್ ನಾರಾಯಣ ಅವರು ನೆರವೇರಿಸಲಿದ್ದಾರೆ.
ಈ ಪಂದ್ಯಾಟದ ನೇರ ಪ್ರಸಾರವು ನಮ್ಮ ಟಿವಿ 24x7 ಅಲ್ಲಿ ಪ್ರಸಾರವಾಗಲಿದೆ.
ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದು.
9995704877, 9747578896, 8921379112, 9995410597
ಎಲ್ಲಾ ಕಬ್ಬಡಿ ಪ್ರಿಯರಿಗೂ ಈ ಪಂದ್ಯಾಟಕ್ಕೆ ಆದರದ ಸ್ವಾಗತ!
ಅಂತಿಮ ತೀರ್ಮಾನಗಳು ತಜ್ಞರಾಗಿ ನೇಮಕವಾಗಿರುವ ಅಂಪೈರ್ ಹಾಗೂ ಆಯೋಜನಾ ಸಮಿತಿಯವರದ್ದಾಗಿರುತ್ತದೆ.